tag:blogger.com,1999:blog-325211089511125069.post2723950475494142069..comments2023-10-16T08:06:54.234-07:00Comments on ಬೆಳಕಿಂಡಿ: ಸಾಕ್ಷರತೆ -- ನಾವು ಎಲ್ಲಿದ್ದೇವೆ?Paresh Sarafhttp://www.blogger.com/profile/13355674885647064472noreply@blogger.comBlogger5125tag:blogger.com,1999:blog-325211089511125069.post-12628570238551292442012-08-13T08:21:15.717-07:002012-08-13T08:21:15.717-07:00ಒಳ್ಳೆಯ ಲೇಖನ... ಆದರೆ ಕೆಲವೊಮ್ಮೆ ಇಂತಹ ಜನರನ್ನು ಗಟ್ಟಿಯಾ...ಒಳ್ಳೆಯ ಲೇಖನ... ಆದರೆ ಕೆಲವೊಮ್ಮೆ ಇಂತಹ ಜನರನ್ನು ಗಟ್ಟಿಯಾಗಿ ಹಿಡಿದು ಒಂದು ಕಡೆ ಸೇರಿಸುವುದೂ ಕಷ್ಟ ಪರೇಶ್ ಜೀ... ನಾನು ಈ ರೀತಿಯ ಎಷ್ಟೋ ಜನರನ್ನು ಕೆಲವು ಅನಾಥಾಶ್ರಮ, ವಿದ್ಯಾಲಯಗಳಿಗೆ ಸೇರಿಸಿದ್ದೆ. ಎರಡು ದಿನಗಳಷ್ಟರಲ್ಲಿ ಮಾಯವಾಗಿಬಿಡುತ್ತಾರೆ. 'ನಾಗರ ಬಾವಿ' ರಿಂಗ್ ರೋಡಿನಲ್ಲಿ ಕೆಂಗೇರಿಗೆ ಹೋಗುವಾಗ ಮಧ್ಯೆ ಬರುವ ಫ್ಲೈ ಓವರ್ ತಡಿಯಲ್ಲಿ ಯಾವಾಗಲೂ ಒಬ್ಬಳು ತಾಯಿ ಒಂದು ಎಳೆ ಮಗುವನ್ನು ಮಲಗಿಸಿಕೊಂಡು ರಸ್ತೆಬದಿಯಲ್ಲಿ ಸುಮ್ಮನೆ ಕುಳಿತಿರುತ್ತದೆ. ಆ ಮಗು ಕೆಲವೊಮ್ಮೆ ರಸ್ತೆ ಮಧ್ಯೆದಲ್ಲೇ ನಿಂತಿರುತ್ತದೆ. ಆ ತಾಯಿಯನ್ನು ಒಂದು ಅನಾಥಾಶ್ರಮಕ್ಕೆ ಸೇರಿಸಿಕೊಡುತ್ತೇನೆ ಅಂದರೆ ಅದು ಒಪ್ಪುವುದಿಲ್ಲ. "ತೂ ಅನಾಥಾಶ್ರಮ" ಎನ್ನುತ್ತದೆ. ನಿನ್ನ ಮಗುವನ್ನು ಅವರೇ ಓದಿಸಿಕೊಡುತ್ತಾರೆ ಎಂದರೆ ಬೇಡ ಬೇಡ ಎನ್ನುತ್ತದೆ. ಆ ರಸ್ತೆ ಬದಿಯಲ್ಲಿಯೇ ಯಾವಾಗಲೂ ಮಲಗಿರುತ್ತದೆ... ಒಳ್ಳೆಯ ಆಶಯ ಹೊತ್ತ ಲೇಖನ... ಎಲ್ಲರಿಗೂ ಒಳ್ಳೆಯದಾಗಲಿ... :)Mohan V Kollegalhttps://www.blogger.com/profile/17733781344259078212noreply@blogger.comtag:blogger.com,1999:blog-325211089511125069.post-17177162071454032012012-08-11T19:41:57.826-07:002012-08-11T19:41:57.826-07:00ನಾನು SSLC ಓದುತ್ತಿದ್ದಾಗ ಯಾರಾದರೊಬ್ಬ ಅನಕ್ಷರಸ್ಥರಿಗೆ ಅಕ...ನಾನು SSLC ಓದುತ್ತಿದ್ದಾಗ ಯಾರಾದರೊಬ್ಬ ಅನಕ್ಷರಸ್ಥರಿಗೆ ಅಕ್ಷರ ಕಲಿಸಿದರೆ ಜಾಸ್ತಿ ಅಂಕ ಕೊಡ್ತೀವಿ ಎಂದಿದ್ದರು, ಆಗ ನಾವು ಮತ್ತು ಗೆಳೆಯರು ಅಂಕದ ಆಸೆಗಾಗಿ ಹಲವರಿಗೆ ಅಕ್ಷರದ ಅರಿವು ಮಾಡಿಸಿದ್ದೇವೆಂಬ ಹೆಮ್ಮೆ ಇದೆ.<br />ಅನಕ್ಷರಸ್ಥರನ್ನು ಅಕ್ಷರ ಕಲಿಯುವಿಕೆಯತ್ತ ಸೆಳೆಯಲಾಗದೆ ಸೋತು ಆಗ ತಲೆಎತ್ತಿದ್ದ ಸಾಕ್ಷರತಾ ಕೇಂದ್ರ ಮುಚ್ಚಿದೆ. ಆಗ ಆ ಕೇಂದ್ರಕ್ಕೆ ಬರುತ್ತಿದ್ದ ಪೆನ್ಸಿಲ್ ಸೀಮೇಸುಣ್ಣ ಇತ್ಯಾದಿಗಳು ಆ ಕೇಂದ್ರದವರು ತಮ್ಮ ಮನೆಗೆ ತರುತ್ತಿದ್ದರು.<br />ಅಕ್ಷರಜ್ಞಾನ ತುಂಬಾ ಮುಖ್ಯ಼ ಹಲವಾರು ರಾಜ್ಯಗಳನ್ನು ಸುತ್ತುವ ಟ್ರಾವೆಲ್ಸ್ ನ ಚಾಲಕನೊಬ್ಬ ತಾನು ರಸ್ತೆಯಲ್ಲಿರುವ ಅಕ್ಷರ ಓದುವಂತಿದ್ದರೆ ಸರ್ಕಾರಿ ಕೆಲಸವೇ ಆಗುತಿತ್ತು, ಅದಾಗದೆ ಈಗ ಗೆಳೆಯನ ಟ್ರಾವೆಲ್ ನಲ್ಲೆ ಇದೀನಿ ಎನ್ನುತಾನೆ.Guru Prasadahttps://www.blogger.com/profile/12178507076944632827noreply@blogger.comtag:blogger.com,1999:blog-325211089511125069.post-82845442269928941002012-08-11T06:49:45.399-07:002012-08-11T06:49:45.399-07:00ನಮ್ಮ ಮುಂದಿನ ಕಾರ್ಯಗಳಿಗೆ ಇದೊಂದು ಮುನ್ನುಡಿಯಾಗಲಿ ಪರೇಶ್....ನಮ್ಮ ಮುಂದಿನ ಕಾರ್ಯಗಳಿಗೆ ಇದೊಂದು ಮುನ್ನುಡಿಯಾಗಲಿ ಪರೇಶ್. ಅಸಾಧ್ಯವಾದುದು ಯಾವುದೂ ಇಲ್ಲ. ಪ್ರಯತ್ನ ಮಾಡೋಣ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-325211089511125069.post-51658621575562304032012-08-10T18:48:38.400-07:002012-08-10T18:48:38.400-07:00ನಿಮ್ಮ ಆಶಯ ಚೆನ್ನಾಗಿದೆ. ಗ್ಯಾರೇಜುಗಳಲ್ಲಿ, ಹೋಟೆಲುಗಳಲ್ಲಿ...ನಿಮ್ಮ ಆಶಯ ಚೆನ್ನಾಗಿದೆ. ಗ್ಯಾರೇಜುಗಳಲ್ಲಿ, ಹೋಟೆಲುಗಳಲ್ಲಿ, ಅಂಗಡಿಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ದುಡಿಯುವ ಬಾಲ ಕಾರ್ಮಿಕರಿಗೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ನಿಜವಾಗಲೂ ಕೆಲಸ ಆಗಬೇಕಾಗಿದೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-325211089511125069.post-3104884781275579832012-08-10T07:54:19.577-07:002012-08-10T07:54:19.577-07:00ನಿಮ್ಮದೊಂದು ಅನುಭವ. ಇಂಥಹ ಜನ ಬೆಂಗಳೂರಿನ ಗಲ್ಲಿ ಗಲ್ಲಿಗೆ ...ನಿಮ್ಮದೊಂದು ಅನುಭವ. ಇಂಥಹ ಜನ ಬೆಂಗಳೂರಿನ ಗಲ್ಲಿ ಗಲ್ಲಿಗೆ ಸಿಗ್ತಾರೆ. ವಿಧ್ಯಾವಂತರು ಅವರನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರ ಮತ್ತು ಅವರ ಮಕ್ಕಳ ಜೀವನವೂ ಹಾರೆ ಕಮರಿಹೋಗುತ್ತದೆ. ವ್ಯವಸ್ಥೆ ಬದಲಾಗದ ಹೊರತು ಏನೂ ಸಾಧ್ಯವಿಲ್ಲ. ಇದಕ್ಕೊಂದು ಸೂಕ್ತ ಪರಿಹಾರ ನೀಡಿ ಪರೇಶ್ ನೀವೇ!!!ರವಿ ತಿರುಮಲೈhttps://www.blogger.com/profile/13188063439133539391noreply@blogger.com