Sunday 14 October 2012

ರಕ್ತದಾನ

ತರಚಿದ 
ಗಾಯದಿಂದ 
ಬಂದ ರಕ್ತದ 
ಪ್ರತಿ ಹನಿಯೂ 
ಹೇಳುತ್ತಿದೆ 
'ಏಕೆ ಮಾಡಿಲ್ಲ ರಕ್ತದಾನ?"

ನಾನಂದೆ-
"ಹೆದರಿಕೆ,ನೋವು"
ಅವೆಂದವು-
"ಈಗ ಅನುಭವಿಸು"

No comments:

Post a Comment