Sunday 9 June 2013

ಜ್ಞಾನೋದಯ

ಬುದ್ಧನಾಗಲು 
ಕಾಡಿಗೇ ಹೋಗಬೇಕಂತಿಲ್ಲ;
ಶ್ರದ್ಧೆಯಿದ್ದರೆ 
ಮನೆಯ ಮಾಡಿನ ಕೆಳಗೂ 
ಆಗಬಹುದು ಜ್ಞಾನೋದಯ!

1 comment:

  1. ಮನಸ್ಸಿನ ಗೋಡೆಯ ಮೇಲೆ ಬರೆದಿಟ್ಟುಕೊಳ್ಳಬೇಕಾದ ನೀತಿಯುಕ್ತ ಹನಿ.

    ReplyDelete