Tuesday 12 June 2012

ಭಾರತಾಂಬೆಯ ಪಾಡು

ಹೇಳಿದರು ಇವರು-"ಅಭಿವೃದ್ಧಿಯೇ ಮಂತ್ರ 
ಪ್ರತಿಯೊಬ್ಬ ಪ್ರಜೆ ಕೂಡ  ಇಲ್ಲಿ ಸ್ವತಂತ್ರ "
ಕೊನೆಗೆ ತುಂಬಿದ್ದಿವರು ತಮ್ಮಯಾ ಹೊಟ್ಟೆ 
ಭಾರತಾಂಬೆಗೆ ತೊಡಿಸಿದರು ಹರಕು ಬಟ್ಟೆ 

No comments:

Post a Comment