Tuesday 4 September 2012

ದೇಸಾಯಿ ಹೇಳಿದ್ದು


ದೇಸಾಯಿ ಹೇಳಿದರು ಕನಸಲ್ಲಿ ಬಂದು 
ಬರೆದಂತೆಯೇ ಬದುಕಿ ತೋರಬೇಕೆಂದು 
ಸತ್ತ ಮೇಲೂ ಭುವಿಯಲಿರಬೇಕು ಛಾಪು 
ಆಗೆಂದ್ರು ಜಗ ಸ್ವಚ್ಛ ಮಾಡುವಾ ಸೋಪು 

No comments:

Post a Comment