Saturday 20 October 2012

ರಾಜಕಾರಣಿ


ಕೇಳಿದೆನು  ಬ್ರಹ್ಮನಿಗೆ ಮಾಡಿ ನಾ ಫೋನು 
ಭ್ರಷ್ಟರನು ಹುಟ್ಟಿಸಿಹೆ, ಕಾರಣವು ಏನು 
ಅವನೆಂದ-"ಎನ ಸೀಟ ಮೇಲವರ ಕಣ್ಣು 
ಅದಕೆ ಭೂಮಿಗೆ ಒಗೆದೆ ತಿನ್ನೆಂದು ಮಣ್ಣು" 

No comments:

Post a Comment