Sunday 25 November 2012

ಶ್ರೀಮಂತ ನಾಯಕ

ಭಾಷಣದಿ ಹೇಳಿದರು 
ಇವರು ದೇಶ ಕಂಡ 
"ಧೀಮಂತ ನಾಯಕ"
ಆಗಬೇಕಿತ್ತದು-
ದೇಶವನುಂಡ 
"ಶ್ರೀಮಂತ ನಾಯಕ"

1 comment:

  1. ಎಲ್ಲಾ ರಾಜಕಾರಣಿಗಳ ಹಣೆಬರಹವೂ ಇಷ್ಟೇ..
    ಆದ್ರೆ ಊರುದ್ದದ ಫ್ಲೆಕ್ಸ್ ಗಳಲ್ಲಿ ಮಾತ್ರ ಕಂಡು ಕೇಳರಿಯದ ಬಿರುದುಗಳು.. ಯಾರು ಕೊಟ್ರೋ ದೇವರಾಣೆ ಗೊತ್ತಿಲ್ಲ..!!

    [ನಿನ್ನ ಎಲ್ಲ ಹನಿಗವನ-ಚುಟುಕಗಳನ್ನು ತಪ್ಪದೆ ಓದುತ್ತೇನೆ.. ಕಾರ್ಯದೊತ್ತಡದಿಂದ ಎಲ್ಲದಕ್ಕೂ ಪ್ರತಿಕ್ರಿಯಿಸಲು ಆಗುತ್ತಿಲ್ಲ. ಅದಕ್ಕಾಗಿ ಕ್ಷಮೆ ಇರಲಿ..]

    ReplyDelete