ಚಿಂತನೆಗಚ್ಚುವ ಕವಿತೆ ಪರೇಶಣ್ಣ.. ಶೀರ್ಷಿಕೆ ನನಗೆ ತುಂಬಾ ಹಿಡಿಸಿತು.. ನಿಮ್ಮ ಕಾವ್ಯದ ಸೊಗಡಿನಲ್ಲಿನ ಸಮಾಜಮುಖಿ ಸ್ಪರ್ಶಗಳನ್ನು ಉಳಿಸಿಕೊಂಡು ಸತ್ಯದನಾವರಣಕ್ಕೆ ಅಣಿ ಮಾಡುತ್ತದೆ ಕವಿತೆಯ ಒಡಲು.. ಸತ್ಯವನ್ನು ಸುಟ್ಟು ಸುಳ್ಳಿನ ಕೋಟೆ ಕಟ್ಟಿದರೂ, ಸತ್ಯ ಸಮಾಧಿಯಾಗುವುದಿಲ್ಲ ಅದಕ್ಕೆ ಒಂದು ಜೀವದ ಉಸಿರ ಸ್ಪರ್ಶ ಸೋಕಿದರೂ ಸಾಕು ಮೇಲೆದ್ದು ಬರುತ್ತದೆ ಸಮಾಧಿಯಿಂದೆದ್ದಂತೆ.. ಹಿಡಿಸಿತು ನಿಮ್ಮ ಯೋಚನಾಲಹರಿಯ ಕವಿತೆ..:)
ಇದೇನಿದು ಈ ಕವಿತೆಯಲ್ಲಿ ಭೂಗತ ಲೋಕದ ಚಿತ್ರಣ ಮೂಡಿಸಿದ್ದೀರಾ.. ಕಥೆ ಚೆನ್ನಾಗಿದೆ.. :)
ReplyDeleteನಿಮ್ಮ ಬರವಣಿಗೆಯಲ್ಲಿ ಕೆಲವು ಪಕ್ವವಾದ ಬದಲಾವಣೆ ಕಾಣುತ್ತಿದ್ದೇನೆ. ಉತ್ತಮ ಪ್ರಯತ್ನ ಪರೇಶಣ್ಣ.
ReplyDeleteಚಿಂತನೆಗಚ್ಚುವ ಕವಿತೆ ಪರೇಶಣ್ಣ.. ಶೀರ್ಷಿಕೆ ನನಗೆ ತುಂಬಾ ಹಿಡಿಸಿತು.. ನಿಮ್ಮ ಕಾವ್ಯದ ಸೊಗಡಿನಲ್ಲಿನ ಸಮಾಜಮುಖಿ ಸ್ಪರ್ಶಗಳನ್ನು ಉಳಿಸಿಕೊಂಡು ಸತ್ಯದನಾವರಣಕ್ಕೆ ಅಣಿ ಮಾಡುತ್ತದೆ ಕವಿತೆಯ ಒಡಲು.. ಸತ್ಯವನ್ನು ಸುಟ್ಟು ಸುಳ್ಳಿನ ಕೋಟೆ ಕಟ್ಟಿದರೂ, ಸತ್ಯ ಸಮಾಧಿಯಾಗುವುದಿಲ್ಲ ಅದಕ್ಕೆ ಒಂದು ಜೀವದ ಉಸಿರ ಸ್ಪರ್ಶ ಸೋಕಿದರೂ ಸಾಕು ಮೇಲೆದ್ದು ಬರುತ್ತದೆ ಸಮಾಧಿಯಿಂದೆದ್ದಂತೆ.. ಹಿಡಿಸಿತು ನಿಮ್ಮ ಯೋಚನಾಲಹರಿಯ ಕವಿತೆ..:)
ReplyDelete