Monday 11 June 2012

ಸಿ ಎಂ ಹೇಳಿದ್ದು


ಕರುನಾಡಿನೆಲ್ಲೆಡೆ ಇಲ್ಲದೆ  ಕರೆಂಟು 
ಸಿ.ಎಂ.ರ ಮನೆ ಮುಂದೆ ಪ್ರಜೆಗಳಾ ಟೆಂಟು 
ಅವರೆಂದ್ರು-"ನನ್ನ ಬಾಳಲ್ಲೇ ಬೆಳಕಿಲ್ಲ
ಬೇವ ಮರ ನೀಡಬಹುದೇ ನಿಮಗೆ ಬೆಲ್ಲ?"

No comments:

Post a Comment