ಬೆಳಕಿಂಡಿ
Tuesday 12 June 2012
ಧೀಮಂತ ಭಾರತ
ನಾಯಕರು ತಿನ್ನುತಿಹರು ಮುಕ್ಕಿ ಮುಕ್ಕಿ
ಮದವೇರಿ ಹಾರಿ ಕುಣಿಯುತಿಹರು ಸೊಕ್ಕಿ
ಜನರ ಕಷ್ಟ ಮುಂದುವರಿಯುತಿದೆ ಸತತ
ಭಾಷಣದಲಿ ಮಾತ್ರವೇ ಧೀಮಂತ ಭಾರತ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment