Monday 11 June 2012

ಮಳೆ-ಕೊಳೆ

ಯೆಡ್ಡಿ ಗೌಡರ ಜಗಳ ತಣಿಸಲು ಬಿಡದೆ ಸುರಿಯಿತು ಮಳೆ 
ರಾಜಕೀಯದ ಹೊಲಸು ನೀರಲಿ ಬೆಂಗಳೂರು ಕೊಳೆ 
ಅತ್ತ ರೈತರು ಸಾಯುತಿದ್ದರೆ ಇಲ್ಲವೆಂದು ಬೆಳೆ
ಭೃಷ್ಟ ಮಂತ್ರಿಯ ಮನೆಯ ಮುಂದೆ ಲಂಚ ದುಡ್ಡಿನ ಹೊಳೆ 

No comments:

Post a Comment