ಯೆಡ್ಡಿ ಗೌಡರ ಜಗಳ ತಣಿಸಲು ಬಿಡದೆ ಸುರಿಯಿತು ಮಳೆ
ರಾಜಕೀಯದ ಹೊಲಸು ನೀರಲಿ ಬೆಂಗಳೂರು ಕೊಳೆ
ಅತ್ತ ರೈತರು ಸಾಯುತಿದ್ದರೆ ಇಲ್ಲವೆಂದು ಬೆಳೆ
ಭೃಷ್ಟ ಮಂತ್ರಿಯ ಮನೆಯ ಮುಂದೆ ಲಂಚ ದುಡ್ಡಿನ ಹೊಳೆ
ರಾಜಕೀಯದ ಹೊಲಸು ನೀರಲಿ ಬೆಂಗಳೂರು ಕೊಳೆ
ಅತ್ತ ರೈತರು ಸಾಯುತಿದ್ದರೆ ಇಲ್ಲವೆಂದು ಬೆಳೆ
ಭೃಷ್ಟ ಮಂತ್ರಿಯ ಮನೆಯ ಮುಂದೆ ಲಂಚ ದುಡ್ಡಿನ ಹೊಳೆ
No comments:
Post a Comment