Monday 11 June 2012

ಸಾಹಿತಿ

ಸಾಹಿತಿಯು ಜನಕೆಲ್ಲ ನೀರೀಯ್ವ ಬಾವಿ 
ಜಲ ಸ್ವಚ್ಛವಾಗಿರೆ ಸ್ವಸ್ಥ ಪ್ರತಿ ಜೀವಿ 
ಕೊಳಕು ಕಸಗಳ ಜೊತೆ ಮಾಡದೆಯೇ ರಾಜಿ 
ಆಗಲವ ಜಗದೊಡಕ ಬೆಸೆಯುವಾ ಸೂಜಿ 

No comments:

Post a Comment