Tuesday 28 August 2012

ದುಡ್ಡಪ್ಪ

ಹಣವಿದ್ದ ಕಡೆ ಹೋಗಿ ಸುರಿಸುವರು ಜೊಲ್ಲು
ಕೂಡುವರು ಅನ್ಯರುದರಕೆ ಹೊಡೆದು ಕಲ್ಲು 
ದುಡ್ಡಿಂದ ಕೊಳ್ಳಬಹುದಂತಸ್ತು , ಗೆಲುವು 
ನಿಜವಾದ ಸಾರ್ಥಕತೆ ಗಳಿಸಿದರೆ ಒಲವು 

2 comments:

  1. ಇಂದಿನ ಸಾಮಾಜಿಕ ವೈರುದ್ಧ್ಯದ ಬಗ್ಗೆ ಉತ್ತಮ ಹನಿಗವನ.

    ReplyDelete