Tuesday 4 September 2012

ಗುರು

ಬೆಳೆಸಿದರು ಜ್ಞಾನದಾ ಬೆಳಕನ್ನು ಹಚ್ಚಿ 
ಉಳಿಸಿದರು ಕೆಟ್ಟ ದಾರಿಗಳನ್ನು ಮುಚ್ಚಿ 
ಅವರಿಂದ ಇಂದಾದೆ ನಾನೊಬ್ಬ ವ್ಯಕ್ತಿ 
ಅವರುಕ್ತಿ   ನನ್ನೊಳಗಿನವ್ಯಕ್ತ   ಶಕ್ತಿ 

1 comment: