Wednesday 26 September 2012

ಕೊಚ್ಚೆಯಲ್ಲಿ ಮುತ್ತು


ಕೊಚ್ಚೆಯಾ ನಡುವೆ ತೇಲುತ್ತಿತ್ತು ಮುತ್ತು 
ಆ ಹೊಲಸಿನಲ್ಲದಕೆ ಎಲ್ಲಿಹುದು ಗತ್ತು 
ಹೇಲ  ಗುಂಡಿಯಲಿಟ್ಟರೂ  ಕೂಡ ಗಂಧ 
ಗಂಧವೇ ಕಳೆದುಕೊಳ್ಳುವುದದರ ಅಂದ 

1 comment:

  1. ನಿಜ, ಕೆಟ್ಟವರ ಕೂಡ ಭೀಷ್ಮ, ವಿಧುರನಂತವರೂ ವ್ಯರ್ಥ!

    ReplyDelete