Tuesday 18 September 2012

ತಿರುಮಲೈ ಗುರುಗಳಿಗೆ


ಪ್ರತಿದಿನವು ಬಡಿಸುವಿರಿ ಕಗ್ಗ ರಸದೂಟ 
ಪ್ರತಿಯೊಂದರಲು ಜೀವನದ ಹೊಸ ಪಾಠ 
ಸೂರ್ಯ ಕಿರಣಗಳಿಂದ ಬೆಳಗಲದು ಭುವಿಯು 
ನಮ್ಮ ಮನ ಬೆಳಗುವರು ತಿರುಮಲೈ ರವಿಯು 

No comments:

Post a Comment