Wednesday 19 September 2012

ಧ್ರುವ ತಾರೆ


ಒಮ್ಮೆ ನಿಂತಿದ್ದೆ ಡುಂಡಿಯ ಮನೆಯ ಹೊರಗೆ 
ಬಳಲಿ ಬೆಂಡಾಗಿದ್ದೆ ಸುಡು ಬಿಸಿಲ ಉರಿಗೆ 
ಆಗ ತಂಪೆರೆದಿದ್ದು  ಅವರ ಹನಿಧಾರೆ 
ಅವರಹುದು ಹನಿ ಬಾನಿನಲ್ಲಿ ಧ್ರುವ ತಾರೆ 

1 comment:

  1. ದುಂಡಿರಾಜರ ವೈಶಿಷ್ಟ್ಯವೇ ಅಂತದು, ಅವರು ಬರಡು ನೆಲದಲ್ಲಿ ಹನಿ ನೀರಾವರಿ!

    ReplyDelete