Saturday 15 September 2012

ನೇತ್ರದಾನ


ಏನು ಮಾಡಿಲ್ಲ ಬದುಕಿರುವಾಗ ನಾನು 
ಸಾವಲ್ಲಾದರು  ಆಗಲಿ ಬಾಳು ಜೇನು 
ಎನ್ನ ದೇಹವದು ಸೇರುವ ಮುನ್ನ ಮಣ್ಣು 
ಅಂಧನಿಗೆ ದೃಷ್ಟಿ ನೀಡಲಿ ಎರಡು ಕಣ್ಣು 

No comments:

Post a Comment