Sunday 21 October 2012

ಸತ್ತ ಮುದುಕಿಯ ಸ್ವಗತ


ಕಾಲಲ್ಲಿ ಬಲವಿಲದೆ ಬಿದ್ದಾಗ ಅಂದು 
ಹೇಳಿದಿರಿ-"ಮೂಲೆಯಲಿ ಕುಳಿತುಕೋ" ಎಂದು 
ಇಂದು ಭಯ ಭಕ್ತಿಯಲಿ ಮಾಡಿದರೆ ತಿಥಿಯ 
ಕೇಳುವನೆ ಆ ದೇವ ನಿಮ್ಮ ಒಣ ಸ್ತುತಿಯ !?

1 comment:

  1. ನಿಜ ಬದುಕಿದ್ದಾಗ ಮೂಲೆಗುಂಪು ಮಾಡಿ, ಸತ್ತ ಮೇಲೆ ತಿಥಿ ಇಟ್ಟರೆ ಮೆಚ್ಚನಾ ಭಗವಂತನೂ...

    ReplyDelete