Friday 2 November 2012

ರಾಜ್ಯೋತ್ಸವ


ಕನ್ನಡವೆ  ಉಸಿರೆಂದು ಹಾಕಿದರು ಹಾರ 
ಭಾಷಣದಿ ನಾಡಿನಭಿಮಾನವು  ಅಪಾರ 
ಮಾತಲ್ಲಿ ಮೋಡಿಯದು, ಅಭಿವೃದ್ಧಿ ಮಂತ್ರ 
ಮಾಡುವುದು ಏನಿಲ್ಲ, ಇದು ಬರಿ ಕುತಂತ್ರ 

No comments:

Post a Comment