Monday 12 November 2012

ಆಸ್ಕರ ಉವಾಚ


ರಾಹುಲ 
ಗಾಂಧಿಯ 
ಪುನರ್ಜನ್ಮ 
ಎಂದರು ಆಸ್ಕರ 
ನಾಳೆ 
ಹೇಳಬಹುದು 
"ಅವನೇ 
ಭುವಿ ಬೆಳಗುವ 
ಭಾಸ್ಕರ"

1 comment:

  1. ಆಸ್ಕರ ಚಮಚಾ ಅಂದುಕೊಂಡಿದ್ದೆ ಅಲ್ಲ ಅವರು ಸೌಟೇ!!!!

    ReplyDelete