Thursday 9 May 2013

ಅಮರ

ಶಿಲ್ಪಿಯವ ಹೋದರೂ ಮಣ್ಣಲ್ಲಿ ಹೂತು 
ಅವನು ಕೆತ್ತಿಹ ಮೂರ್ತಿ ಆಡಿತದು ಮಾತು
ಹೀಗೆ, ಭುವಿ ಋಣ ತೀರಿ ನಿಂತರೂ ಉಸಿರು 
ನಿನ್ನ ಕೃತಿಯಿಂದ ಆಗಿರು ಸದಾ ಹಸಿರು

No comments:

Post a Comment