Tuesday 4 December 2012

ಸಮಾರಾಧನೆ


ಇದ್ದಾಗ 
ಕೇಳಲಿಲ್ಲ 
ಅವಳ ವೇದನೆ 
ಸತ್ತ ಮೇಲೆ 
ವೈಕುಂಠ 
ಸಮಾರಾಧನೆ!

1 comment:

  1. ನಿಜ ಪರೆಶಣ್ಣ..
    ಹಿಂದೊಮ್ಮೆ ಆಟೋದ ಹಿಂದೆ ಒಂದು ಸಾಲನ್ನು ನೋಡಿದ್ದೆ. "ಬದುಕಿದ್ದಾಗ ಹೆತ್ತವರನ್ನು ಒದ್ದು ಹೊರಗೋಡಿಸುವ ಮಗ, ಸತ್ತ ಮೇಲೆ ಪಿಂಡ ಇಟ್ಟರೇನು.?!".ಅಂತ..
    ವ್ಯಂಗ್ಯದ ಮೂಲಕ ಈ ಹನಿಯಲ್ಲಿ ಚಾಟಿಯೇಟು ಬೀಸಿದ್ದೀ..
    ನಿನ್ನ ಹನಿಗಳು ಸಾಗರವಾಗಲಿ..!!

    [ಪುಸ್ತಕ ಹೊರತಂದುಬಿಡು. ನಾನೇ ಮೊದಲು ಖರೀದಿ ಮಾಡೋದು..ಮನೆಯಲ್ಲಿ ತೋರ್ಸೋಕೆ.!!:) ]

    ReplyDelete